ನಾವು ನಡದು ಬಂದ ದಾರಿ….
ಸಂಘದ ಇತಿಹಾಸ - History
ದಿನಾಂಕ 27-02-1978 ರಂದು ಸಂಘದ ಸ್ಥಾಪನೆ.
ಸಂಘದ ಸ್ಥಾಪನೆಯ ಕಾರ್ಯಕ್ಕೆ ಮೂಲ ಕಾರಣ ಕರ್ತೃಗಳಾದವರು: ಶ್ರೀಯುತರುಗಳದ:
ಕೆ. ಬಿ. ಜನಾರ್ಧನ,
ಡಿ. ಯಸ. ಶೇಷಪ ಗೌಡ,
ಪಳಂಗಾಯ ಕೆ. ವಾಸುದೇವ ಗೌಡ,
ಬಿ. ಎಚ್. ವೆಂಕಪ್ಪ ಗೌಡ,
ಕೆ ಗೋಪಣ್ಣ ಗೌಡ,
ದಿ। ಯಂ. ಶಿವರಾಮ ಗೌಡ,
ಎಚ್. ಲಿಂಗಪ್ಪ ಗೌಡ,
ದಾಮೋದರ ಗೌಡ,
ಎನ್. ಎ. ಸೋಮಣ್ಣ ಗೌಡ.
1978
ತಾ. 5.3.1978 ರಂದು ಗಣಪತಿ ಹೈಸ್ಕೂಲಿನ ಶಾರದಾಂಬ ಮಂದಿರದಲ್ಲಿ ಶ್ರೀಮಾನ್ ಜಿ. ಯನ್. ಅಪ್ಪಯ್ಯ. ಆಗಿನ ದ. ಕ. ಜಿಲ್ಲಾ ತೋಟಗಾರಿಕಾ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಂಘದ ಉದ್ಭಾಟನಾ ಸಮಾರಂಭವು ನೆರವೇರಿತು.
ಗಣಪತಿ ಪ್ರೌಢಶಾಲೆ, ಗಣಪತಿ ದೇವಸ್ಥಾನ ರಸ್ತೆ, ಮಂಗಳೂರು.
ಇತಿಹಾಸ ಫೋಟೋಗಳು ಲೋಡ್ ಆಗುತ್ತಿವೆ...
ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಫೋಟೋದ ಮೇಲೆ ಕ್ಲಿಕ್ ಮಾಡಿ.
ಇತಿಹಾಸ ಫೋಟೋಗಳು ಲೋಡ್ ಆಗುತ್ತಿವೆ...
ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಫೋಟೋದ ಮೇಲೆ ಕ್ಲಿಕ್ ಮಾಡಿ.
ಇತಿಹಾಸ ಫೋಟೋಗಳು ಲೋಡ್ ಆಗುತ್ತಿವೆ...
ಫೋಟೋಗಳನ್ನು ದೊಡ್ಡದಾಗಿ ವೀಕ್ಷಿಸಲು ಫೋಟೋದ ಮೇಲೆ ಕ್ಲಿಕ್ ಮಾಡಿ.