ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ (ರಿ) ಮಂಗಳೂರಿನ ಸರ್ವ ನಿರ್ದೇಶಕರು ಮಂಗಳೂರಿನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಈ ಸಂರ್ಧಬದಲ್ಲಿ ಕರ್ನಾಟಕ ಸರಕಾರದ ಮಾಜಿ ಮುಖ್ಯ ಮಂತ್ರಿಗಳಾದ ಡಿ ವಿ ಸದಾನಂದ ಗೌಡರು ಮತ್ತು ಪುತ್ತೂರಿನ ಮಾಜಿ ಶಾಸಕರಾದಂತಹ ಸಂಜೀವ ಮಠಂದೂರು ಉಪಸ್ಥಿತರಿದ್ದರು.

5 1 vote
ವೆಬ್‌ಸೈಟ್ ರೇಟಿಂಗ್
ಚಂದಾದಾರರಾಗಿ / Subscribe
ಸೂಚಿಸಿ / Notify of
guest
0 ಕಾಮೆಂಟ್‌ಗಳು
ಹೆಚ್ಚು ಮತ ಪಡೆದಿದ್ದಾರೆ / Most Voted
ಹೊಸ ಪ್ರತಿಕ್ರಿಯೆ / Newest ಹಳೆಯ ಪ್ರತಿಕ್ರಿಯೆ / Oldest
Inline Feedbacks
View all comments
0
ನಿಮ್ಮ ಆಲೋಚನೆಗಳನ್ನು ಇಷ್ಟಪಡುತ್ತೇನೆ, ದಯವಿಟ್ಟು ನಮಗೆ ಪ್ರತಿಕ್ರಿಯೆ ನೀಡಿ.x
ವಾಟ್ಸಾಪ್ ಚಾಟ್
ವಿಜಿಎಸ್ ವಾಟ್ಸಾಪ್ ಸೇವೆ
ಮಾಹಿತಿ ಬೇಕೇ? ಅಥವಾ ನೀವು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ಚಾಟ್ ಕ್ಲಿಕ್ ಮಾಡಿ.